BREKING NEWS

ಸೋಮವಾರ, ಏಪ್ರಿಲ್ 28, 2025

ಕಥೆ: ಪ್ರೀತಿಯ ಭಾವನೆ



 

ನನಗೆ ತುಂಬಾ ದುಃಖ ಆಗುತ್ತಿದೆಅಳು ತಡೆಯಲಿಕ್ಕೆಆಗುತ್ತಿಲ್ಲಗಂಟಲು ಟ್ಟಿ ಬರುತ್ತಿದೆಹೊಟ್ಟೆ ಒಳಗಿಂದಸಂಕಟ ಉಕ್ಕಿ ಬರುತ್ತಿದೆಹೃದಯ ನೀನಿಲ್ಲದೆ ರೋಧಿಸುತ್ತಿದೆಯಾಕೆ ನನ್ನಿಂ ನೀ ದೂರ ಹೋದೆ?ನಾ ಏನು ತಪ್ಪುಮಾಡಿದೆಎಲ್ಲಿ ಅಂತ ಹುಡುಕಲಿ ನಾನುನೀ ಇಲ್ಲದೆ ನನಗೆಇರೋದಕ್ಕಾಗಲ್ಲ ಅನ್ನುವುದು ನಿನಗೆ ಚೆನ್ನಾಗಿ ಗೊತ್ತುನೀಇಲ್ಲದೆ ಇದ್ದರೆ ನಾನು ತುಂಬಾ ಅಳ್ತೀನಿ ಅನ್ನೋದೂ ನಿನಗೆಗೊತ್ತುನಿನ್ನಿಂದಾಗಿ ನಾ ಜೀವನದಲ್ಲಿ ಗೆಲುವಾಗಿದ್ದೀನಿಆರೋಗ್ಯ ಸುಧಾರಿಸುತ್ತಿದೆಸದಾ ನಗತಾ ಇರ್ತೀನಿಅನ್ನೋದೆಲ್ಲ ಗೊತ್ತಿದ್ದೂ ಯಾಕೆ ನನ್ನಿಂದ ದೂರ ಹೋದೆಹೇಳುಒಂದೇ ಒಂದು ಸಾರಿ ಮಾತಾಡುನಿನ್ನ ಮಾತಿಲ್ಲದೆಸತ್ತೇ ಹೋಗ್ತೀನೆನೊ ಅನಿಸುತ್ತಿದೆನನ್ನ ಹೃದಯದ ತುಂಬಾನೀನೆ ತುಂಬಿದಿಯಾಹೇಗೆ ಮರಿಲಿನನಗೆ ಗಲ್ಲ ಕಣೊಒಂದು ಸಾರಿ ಮಾತಾಡೂಡೂಡೂ…. ನನ್ನ ಹೃದಯ ತಂಪುಮಾಡೂಡೂಡೂ‌‌‌.‌‌‌‌……..

ಅವಳು ಹುಚ್ಚಿ ತರ ಮೌನವಾಗಿ ರೋಧಿಸುತ್ತಿದ್ದಾಳೆ ಮಂಚದಮೂಲೆಯಲ್ಲಿ ತಲೆ ಹುದುಗಿಸಿಬಿಕ್ಕಿ ಬಿಕ್ಕಿ ಅಳುವ ಶಬ್ ಸ್ವಲ್ಪಜೋರಾಗೆ ಇದೆಆದರೆ ಬೀಕೊ ಅಂತಿರೊ ಮನೆಯಲ್ಲಿಅವಳೊಬ್ಬಳೆ ಒಂಟಿ ಪಿಶಾಚಿನಾಲ್ಕು ಗೋಡೆಯ ಮದ್ಯಅವಳದೊಂದು ಒಂಟಿ ಬದುಕು.

ಅವನಿರುವಷ್ಟು ದಿನ ಆಗಾಗ ಮಾತನಾಡುತ್ ತನ್ನದೆಲೋಕದಲ್ಲಿ ಹಕ್ಕಿಯಂತೆ ಗರಿ ಬಿಚ್ಚಿ ಹಾರಾಡುತ್ತಿದ್ದ ಮನಸ್ಸುಈಗ ನಡೆದ ದಿನಗಳ ನೆನೆಸಿಕೊಂಡು ದುಃಖಿಸುತ್ತಾಳೆ.

ಅವನ ಅಗಲಿಕೆಯ ದಿನಗಳಲ್ಲಿ ಮನಸು ರೋದಿಸುವ ಪರಿಇದುಅವನ ಮೌನದ ದಿನಗಳಲ್ಲಿ ಆಗಾಗ ಆತಂಕದಮಡುವಿನಲ್ಲಿ ಕುಸಿದು ಹೋಗುತ್ತಾಳೆಮರೆತುಬಿಡುವಮನುಷ್ಯ ಅವನಲ್ಲಆದರೂ ಅವನಿಲ್ಲದಿದ್ದರೆ ಹಾಗೆಮನದೊಳಗೆ ಅದೇನೊ ಅಂಜಿಕೆನಂಬಿಕೆ ಗೊತ್ತಿಲ್ಲದಂತೆಮನ ಅಲ್ಲಾಡಿಸಿಬಿಡುತ್ತದೆಯಾಕೆಮನ ಅವನಿಲ್ಲದದಿನಗಳ ಕಲ್ಪನೆ ಕೂಡಾ ಮಾಡಲು ರೆಡಿ ಇಲ್ಲ.

ಗುಯ್ಯ ಗುಡುವ ದುಂಬಿಯಂತೆ ಆಗಾಗ ಮಾತಿನ ಸುರಿಮಳೆಸುರಿಸುತ್ತ ಹತಾಷೆಯ ಒಕ್ಕೊರಳ ರೋದನಕ್ಕೆ ಕಿವಿಗೊಟ್ಟುಸಂತೈಸುತ್ತ ಹಂತ ಹಂತವಾಗಿ ಭರವಸೆಯ ಪಸೆ ಒಸರಲುಕಾರಣನಾದವನು ಅವನುನಂಜು ಕುಡಿದನಂಜುಂಡೇಶ್ವರನಂತೆ ಅವಳ ದುಃಖವೆಲ್ಲ ತನ್ನದೆಂಬಂತೆಭಾಗಿಯಾದವನು ಅವನುಅದೆಷ್ಟು ಕರುಣೆ ಅವಳ ಬಗ್ಗೆ .

 ಕರುಣೆ ಪ್ರೀತಿ ಮಮತೆ ವಾತ್ಸಲ್ಯಭರವಸೆಯ ಮಾತುಗಳು; ” ಏನಾದರೇನಂತೆ ನಾವಿಬ್ಬರೂಮದುವೆ ಆಗೋನನಗೆ ಎರಡು ಮಕ್ಕಳು ಬೇಕು ನಿನ್ನಿಂದಎಲ್ಲಾದರೂ ದೂರ ದೇಶ ಬಿಟ್ಟು ನಿನ್ನನ್ನು ಕರೆದುಕೊಂಡುಹೋಗಿ ಸದಾ ನಿನ್ನೊಂದಿಗೆ ನಾ ಇರಬೇಕುಇದುವರೆಗೂನಿನಗೆ ಸಿಗಲಾರದ್ದುನಿನ್ನ ಆಸೆಗಳನ್ನೆಲ್ಲ ನಾನು ಪೂರೈಸುತ್ತೇನೆನಮ್ಮಿಬ್ಬರಲ್ಲಿ ಅದೆಷ್ಟು understanding ಇದೆಜೀವನವೆಲ್ಲಮಾತಾಡಿದರೂ ಮುಗಿಯದಷ್ಟು ಮಾತು ನಮ್ಮಿಬ್ಬರ ಮದ್ಯೆ.ಎಷ್ಟು ಮಾತಾಡಿದರೂ ಸಾಕು ಅನಿಸೋದಿಲ್ಲಸದಾ ನಿನ್ನಜೊತೆ ರಬೇಕು. I love you my sweet heart ” ಅಂತಅದೆಷ್ಟು ಸಾರಿ ಉಸುರಿಲ್ಲ!

ಉದ್ವೇಖದ ಭರದಲ್ಲಿ ಆಡಿದ ಮಾತುಗಳೆ ರಬಹುದೇನೊಆದರೆ ಅವನಂತರಾಳದಲ್ಲಿ ಪ್ರೀತಿಸುವ ತನ್ನ ಹುಡುಗಿಯ ಬಗ್ಗೆಇರುವ ಹೃದಯದ ಮಾತುಗಳಲ್ಲವೆಕನಸು ವಾಸ್ತವವನ್ನುಒಂದರೆಗಳಿಗೆ ಮರೆಸಿದರೂ ಜವಾಬ್ದಾರಿ ಅರಿತ ಅದ್ಭುತವಾದವ್ಯಕ್ತಿ ವನುಇದೆ ಅವಳಿಗೆ ಅಚ್ಚು ಮೆಚ್ಚು.

ಇವೆಲ್ಲ ಮರೆಯುವ ಮಾತುಗಳಾ? Never.  ನೆನಪುಗಳೆನನ್ನ ಬೆನ್ನೆಲುವಾಗಿಸಿದೆಏನಾದರೂ ಸಾಧಿಸಿಬಿಡಬೇಕೆನ್ನುವಛಲ ಮನೆ ಮಾಡಿದೆಪ್ರತಿಭೆ ಅನಾವರಣವಾಗಲುನೀನೊಂದು ಕಾರಣವಾದರೆ ಭಕ್ತಿಯಿಂದ ಪರಮಾತ್ಮನಿಗೆನಮಿಸುವಷ್ಟು ಲೆ ಬಾಗಿದೆ ತನುಇಲ್ಲಿ ಶಾಂತಿ ಇದೆಸಂತೃಪ್ತಿಇದೆನನ್ನ ಕನಸಿನಲ್ಲಿ, ವಾಸ್ತವದಲ್ಲಿ ಮರೆಯಾಗಿ ನೀನಿರುವುದೆನನಗೊಂದು ಶಕ್ತಿ.

ಅವನ ಆಗಮನ ಮಡುಗಟ್ಟಿದ ಪ್ರೀತಿಯ ಸೆಲೆ ಸುನಾಮಿ ತರಉಕ್ಕಿ ತನ್ನೊಡಲೊಳಗಿಂ ಚಿಮ್ಮಿ ಹರಿಯುತ್ತಿದೆಅವಳಿಗೆಆಶ್ಚರ್ಯಸಂತೋಷ ಎರಡೂ ಒಟ್ಟಿಗೆ ಮುನ್ನುಗ್ಗಿ ಮನಸ್ಸುಖುಷಿ ಪಡುತ್ತಿದೆವನಿಂದ ದೂರಾಗಿ ಇರಬೇಕಾದ ತನ್ನ ಸ್ಥಿತಿಅವನೊಂದಿಗಿನ ಬದುಕು ಕಳೆದುಕೊಂಡದ್ದು ನುಂಗಲಾರದತುತ್ತುಇಷ್ಟೊಂದು ಪ್ರೀತಿಗೆ ಹಪ ಹಪಿಸುವ ಜೀವತನ್ನೊಳಗಿತ್ತೆಹಮ್ಮಾ^^^^ ಅದೆಷ್ಟು ಸಂತೋಷ ನನ್ನೊಳಗೆಕೂಡಿಹಾಕಿಬಿಟ್ಟೆ ನೀನುಆಸೆಗಳ ಮೂಟೆ ಭೂಮಂಡಲದತುಂಬಾ ಚೆಲ್ಲಾಡಿ ಬಿಟ್ಟೆಈಗ ಎಲ್ಲಿ ನೋಡಿದರೂ ಕಾಮನಬಿಲ್ಲಿನ ರಂಗೋಲಿಒಂದೊಂದು ಬಣ್ಣದಲ್ಲೂ ನಿನ್ನದೆ ಛಾಯೆಕರಿಮೋಡದ ಚಲಿಸುವ ಪತದೊಳಗಿಂದ ತುಂತುರು ಮಳೆಸುರಿಸುವಂತೆ ಮನ ಹಕ್ಕಿಯಂತೆ ಹಾರಾಡುವ ಕುಣಿ ಕುಣಿದುನಲಿದಾಡುವ ರಂಗೇರಿದ ಕಲ್ಪನೆಯ ಸುಂದರ ಲೋಕತೋರಿಸಿಬಿಟ್ಟೆಯಲ್ಲಅಡಿಗೊಂದು ಹೆಜ್ಜೆ ನಮಸ್ಕಾರ ನಾನಿನಗೆ ಹಾಕಲೆಇಲ್ಲ ಕೆಂದುಟಿಯ ಹೂ ನಗುವಿನಲ್ಲಿನಿನ್ನದರದ ತುಂಬ ಮುತ್ತಿನ ಮಳೆಗರೆಯಲೆಹೇಳು ಎಲ್ಲಿನೀನುಎಲ್ಲಿ ನಾನುಮೌನದ ಮೆರವಣಿಗೆಯ ಸಂಗಾತಿನೀನುನಿನ್ನ ಮೌನವೆ ಆಬರಣ.

 ಮನಸೆ ಹಾಗೆಸದಾ ನೆನಪುಗಳ ಗುಂಗಿನಲ್ಲೆಮುಳುಗಿರುತ್ತದೆಸಂತಸದ ಕ್ಷಣಗಳ ಮೆಲುಕು ಹಾಕುತ್ತತನ್ನೊಳಗೆ ತಾ ನಗುತ್ತ ಒಮ್ಮೊಮ್ಮೆ ಅದೆ ನೆನಪಲ್ಲಿ ದುಃಖಿಸುತ್ತಹೇಳಲಾರದ ಗುಟ್ಟು ತನ್ನಲ್ಲೆ ಬಚ್ಚಿಟ್ಟುಕೊಂಡು ತಾನೊಬ್ಬನೆಅನುಭವಿಸುತ್ತ ಜೀವನದ ಜೋಕಾಲಿ ಜೀಕುವ ಕಸರತ್ತುಪ್ರತಿಯೊಬ್ಬ ಮನುಷ್ಯನದು.

ಮುಗ್ದ ಮನಸ್ಸು ಯಾವಾಗಲೂ ಕಲ್ಪನೆಯ ಲೋಕದಲ್ಲೆವಿಹರಿಸುತ್ತಿರುತ್ತದೆಅದಕ್ಕೆ ಮೋಸಕಪಟವಂಚನೆಯತಿಳುವಳಿಕೆ ರುವುದಿಲ್ಲಅದಕ್ಕೆ ಇಷ್ಟವಾದವರನ್ನುಪ್ರೀತಿಸುವುದೊಂದೆ ಗೊತ್ತುನಿಷ್ಕಲ್ಮಶ ಮನಸ್ಸು ಜೀವನಲ್ಲಿಎಲ್ಲರಿಗು ದೊರೆಯುವುದು ಕಷ್ಟ. “ಋಣಾನುಬಂಧ ರೂಪೇಣಪಶುಪತ್ನಿಸುತಆಲಯ” ಹಿರಿಯರ ಗಾದೆ ಸುಳ್ಳಲ್ಲ.

ಜೀವನದಲ್ಲಿ ಸಿಗಬೇಕಾದ್ದು ಸಿಗದೆ ಇರುವಾಗತಡೆಯಲಾರದಷ್ಟು ನಿರಾಸೆಅದೆ ಎಂದಾದರೊಮ್ಮೆ
ಸಿಕ್ಕಾಗ ಹಿಡಿಸಲಾರದಷ್ಟು ಸಂತೋಷ ಹಪಿಸುವಮನಸ್ಸಿಗೆ ಆಕಾಶದಲ್ಲಿಯ ನಕ್ಷತ್ರವೆ ಕೈಗೆ ಸಿಕ್ಕಷ್ಟು ಸಡಗರಆಗಮನಸ್ಸು ಸದಾ ಹಸನ್ಮುಕಿಆದರೆ ಯಾರಿಗೂ ನಿರಾಸೆಯಬದುಕು ಬೇಡಎಲ್ಲರೂ ಆನಂದದ ಕಡಲಲ್ಲಿ ತೆಲುತ್ತಿರುವಂತೆಕಾಣುವ ಅವಳೊಂದು ಮುಗ್ದ ಹೆಣ್ಣು.

ಆದರೆ ಅವಳಿಗೇ ಸುತ್ತಿಕೊಂಡಿದೆ ನಿರಾಸೆ ಹೀಗೆ ಬಂದು ಹಾಗೆಹೋದ ಅವನ ಮುಖ ರಿಚಯವಿಲ್ಲಅಲ್ಲೊಂದುಇಲ್ಲೊಂದು ನಗೆ ಚುಟುಕು ಮಾತನಾಡಿ ನಗಿಸಿ ತನ್ನ ಅಸ್ತಿತ್ವಛಾಪಿಸಿ ವಿರಳವಾಗುತ್ತ ನಡೆದ ವನನ್ನು ಅವಳಿಗೆಮರೆಯುವ ಮನಸ್ಸಿಲ್ಲ. ಮನಸ್ಸು ಮಾಡೋದೂ ಇಲ್ಲ.

ಅವನು ಭೂಮಿ ಮೇಲೆ ಎಲ್ಲಾದರೂ ಇರಲಿ ಸಾಕುನಾನೂ ಭೂಮಿ ಮೇಲೆ ಇದ್ದೀನಲ್ಲಾಅಂದರೆ ನನ್ನೊಂದಿಗೆ ಎಲ್ಲೊಅವನೂ ದ್ದಾನೆನೆನಪಾದಾಗ ಬಂದೇ ಬರುತ್ತಾನೆ ಅನ್ನುವಭರವಸೆಸಾಕು ಇಷ್ಟಿದ್ದರೆಮುಗಿಯುವ ಕಾಲಸನ್ನಿಃಹಿತವಾಗುವವರೆಗೂ  ನೆನಪಿನ ಗುಂಗಿನಲ್ಲೆ ಅವನಅಸ್ತಿತ್ವ ಆಗಾಗ ತಿಳಿದರೆ ಸಾಕಲ್ಲವೆದುಃಖಿಸುವ ಮನಸ್ಸಿಗೆಸಾಂತ್ವನಸಮಾಧಾನ.

ಹೀಗೆ ಹೇಳ್ತಿಯಾ ಮತ್ತೆ ನೆನಪಿಸಿಕೊಂಡು ಅಳ್ತೀಯಾ.ಯಾಕೆ? ” ಒಳ ಮನಸ್ಸಿನ ಪ್ರಶ್ನೆ‌ ಅವಳಿಗೇ ನಾಚಿಕೆಛೆ ಅವನುದೂರ ಹೋಗೇ ಬಿಟ್ಟ ಅನ್ನೋ ಹಾಗೆ ಕೊರಗಿಬಿಟ್ಟೆನಲ್ಲಮೊನ್ನೆತಾನೆ ನೋಡಿಕೊಂಡು ಹೋಗಿಲ್ವಾ ಮನಃ ಪರದೆ ಸರಿಸಿಅದೆಷ್ಟು ಕುಣಿದಾಡಿದ್ದೆಹೌದುನಾನು ತಪ್ಪು ಮಾಡಿದೆವನನ್ನು ಸಂಶಯಿಸಿದಂತೆ ನಾನು ಅತ್ತರೆಅದವನಿಗೂಇಷ್ಟನೆ ಅಗ್ತಿರಲಿಲ್ಲನಾನು ಇನ್ಮೇಲೆ ಅಳಲೇಬಾರದುಹಾಗೆಅವಳದೆ ಒಂದು ಹೊಸ ಕೆಲಸದಲ್ಲಿ ತಲ್ಲೀನಳಾಗುತ್ತಾಳೆ.

ಬದುಕೊಂದು ನಿಂತ ನೀರು ಕೆಲವರ ಜೀವನ. ಯಾವುದೆಬದಲಾವಣೆ ಇಲ್ಲದೆ ದಿನ ದೂಡು ನೆಪ ಬದುಕುಅವಳಿದ್ದದ್ದೂ ಹಾಗೆ. ಋಣವಿರುವ ಕಾಲ ಬಂದಾದ ಮೇಲೆಅವನವಳ ಸಂಗಾತಿಭರವಸೆಯ ಮಾತು ಮುಗ್ದಮನಸಿನೊಳಗೆ ಪಡಿಯಚ್ಚುಮನಸು ಮನಸುಗಳ ಮಾತಿಗೆಸಂಬಂಧ ಬರಿ ಮಾತಿನಲ್ಲೆಆದರೆ ಅನುಭವಿಸಿದ ಗಳಿಗೆಗಳ ಮಧುರ ಕ್ಷಣ ಹೃದಯದಲ್ಲಿ ಸುವಣಾ೯ಕ್ಷರಗಳಲ್ಲಿಬರೆದುಕೊಂಡಿದ್ದಾಳೆಬಹುಶಃ ನಿರಂತರ ಬದುಕುಅವನಪ್ಪಿಕೊಂಡಿದ್ದರೆ  ಮಧುರ ಕ್ಷಣಗಳು ಒಮ್ಮೆಯಾದರೂಆಯ ತಪ್ಪಿಬಿಡುತ್ತಿತ್ತೇನೊಆದರೆ ಪ್ರೀತಿಸುವ ಹೃದಯದೂರವಿದ್ದಷ್ಟೂ ಅದು ಅತೀ ಹತ್ತಿರಅಲ್ಲಿ ಬರೀ ಎರಡುಜೀವಗಳು ಮಾತ್ರ ಮೂರನೆಯ ವ್ಯಕ್ತಿ ಶೂನ್ಯ.

ಬಹುಶಃ ಸಂಸಾರದಲ್ಲಿ ಎರಡು ಜೀವಗಳ ಮದ್ ಮನಸ್ಥಾಪಕ್ಕೆಮೂರನೆಯ ವ್ಯಕ್ತಿ ಕಾರಣಇಲ್ಲಿ ಅದಕ್ಕೆಲ್ಲ ಅವಕಾಶವಿಲ್ಲಕೇವಲ ಅವಳಿಗೆ ಅವನುಅವನಿಗೆ ಅವಳುಆದುದರಿಂದಪ್ರೀತಿಯ ದಾರಿ their is no end.

ಅಪರೂಪದಲ್ಲಿ ಅಪರೂಪಮುಖಾರವಿಂದದಲ್ಲಿ ಅದೇನೊಆಕಷ೯ಣೆಆದರೆ ಅವನಿಗೊ ನಾನು ಚೆನ್ನಾಗಿ ಇಲ್ಲ ಅನ್ನೊಕೊರಗಿದೆ. ಅವಳು ಬಿಡ್ತು ಅನ್ನುರೂಪಕ್ಕಿಂತ ಗುಣ ಮುಖ್ಯನಡೆ ಮುಖ್ಯಅಂತಹ ಅಪರೂಪದ ವ್ಯಕ್ತಿ ಕಣೊ ನೀನುಒಳಮನಸ್ಸಿನ ಪರಿಚಯ ಆದ ಯಾವ ವ್ಯಕ್ತಿಯೂ ನಿನ್ನಿಂ ದೂರಹೋಗೊ ಪ್ರಯತ್ನ ಮಾಡೋದೆ ಇಲ್ಲ. ಯಾಕೆ ಗೊತ್ತಾ ನಿನ್ನಲ್ಲಿಕಷ್ಟಕ್ಕೆ ಕರುಣೆಯ ನುಡಿ ಇದೆಸೌಂದರ್ಯ ಗೌರವದಿಂದಪೂತಿ೯ ಆಸ್ವಾಧಿಸುವ ಒಳ್ಳೆಯ ವ್ಯಕ್ತಿತ್ವ ಇದೆಅವಕಾಶದುರುಪಯೋಗಪಡಿಸಿಕೊಳ್ಳುವ ಕೆಟ್ಟ ಮನಸ್ಸಿಲ್ಲ. ಮನಸ್ಸಿಗೆಅನಿಸಿದ್ದು ಸ್ಪಷ್ಟವಾಗಿ ಹೇಳುತ್ತೀಯಾಸುಳ್ಳು ಹೇಳೋದಿಲ್ಲಹೀಗೆ ಎಷ್ಟೆಲ್ಲಾ ಒಳ್ಳೆಯ ಗುಣ ಇದೆ. ಯಾರಿಗೂತೊಂದರೆಕೊಡದೆ ನಿನ್ನಷ್ಟಕ್ಕೆ ನೀನು ಇರುವ ಸ್ವಭಾವ ನಿನ್ನದುನ್ನು ಸೌಂದರ್ಯ ಯಾವ ಲೆಕ್ಕವಿದ್ಯೆಬುದ್ದಿ ಇರುವ ವ್ಯಕ್ತಿವಿಚಾರವಂತ ಇಷ್ಟೆಲ್ಲಾ positive ಗುಣ ಇರುವಂಥ ನೀನುನಿನ್ನನ್ನೆ ಯಾಕೆ ದೂರಿಕೊಳ್ತೀಯಾವಿಚಾರ ಮಾಡುನನಗೆನೀನೇನು ಅಂತ ಚೆನ್ನಾಗಿ ಅಥ೯ ಆಗಿದೆಅದಕ್ಕೆ ನನಗೆ ನೀನುಸುರಸುಂದರಾಂಗಹೀಗೆ ಹಲವಾರು ಬಾರಿ ಹೇಳಿ ಹೇಳಿಅವನಿಗದೆಷ್ಟು ಸಾರಿ ಸಮಾಧಾನ ಮಾಡಿಲ್ಲ ನಾನು‌.

ಪಾಪಕೆಲವರಿಗೆ ತಾನು ಬಾಹ್ಯ ಸೌಂದರ್ಯವಂತ ಅಲ್ಲ.ಬೆಳ್ಳಗಿಲ್ಲಎತ್ತರವಿಲ್ಲಕುಳ್ಳಗಿದ್ದೀನಿಹೀಗೆ ಲವು negative ವಿಚಾರದಲ್ಲಿ ಮುಳಗಿರುತ್ತಾರೆಆದರೆ  ಸಮಾಜದಲ್ಲಿಗೌರವದಿಂದ ಬದುಕಲು ಒಳ್ಳೆಯ ಗುಣನಡತೆಮಾತುವಿನಯ ಇಂಥ ನಡೆ ಮನುಷ್ಯನನ್ನು ಸಮಾಜ ಉನ್ನತಸ್ಥಾನದಲ್ಲಿ ನಿಲ್ಲಿಸುತ್ತದೆಎಷ್ಟೋ ಸಾರಿ ಮದುವೆ ಮನೆಯಲ್ಲಿಕೇವಲ ಹೆಣ್ಣು ಗಂಡಿನ ರೂಪಅದ್ದೂರಿತನ ಇವಿಷ್ಟೆ ಗಣನೆಗೆಬರೋದುಆದರೆ ಮದುವೆ ಆದ ಮೇಲೆ ಅವರಿಬ್ಬರಹೊಂದಾಣಿಕೆ ಹೇಗಿದೆಅವಳ ಗುಣ ಹೇಗೆಇಂತಹ ವಿಚಾರದಕುರಿತು ಮಾತಾಡುತ್ತಾರೆರೂಪದ ಬಗ್ಗೆ ಯಾರೂಕೇಳೋದಿಲ್ಲಏನಾದರೂ ಏರುಪೇರಾದಲ್ಲಿ “ಅಯ್ಯ ರೂಪಇದ್ದರೆ ಏನು ಬಂತುಒಳ್ಳೆ ಗುಣನೆ ಇಲ್ವಲ್ಲ” ಇಂತಹಮಾತುಗಳು ಅನಾಯಾಸವಾಗಿ ಬಾಯಲ್ಲಿ ಹರಿದಾಡುತ್ತದೆ.

 ರೀತಿಯ ವಿಚಾರಗಳು ಜನ ಯಾಕೆ ಅಥ೯ಮಾಡಿಕೊಳ್ಳುತ್ತಿಲ್ಲಹಲವು ಬಾರಿ ಅವನೂ ನನ್ನಲ್ಲಿ ತನ್ನನೋವು ತೋಡಿಕೊಂಡಿದ್ದಿದೆ ಸಮಾಜ ಏನು ಗೊತ್ತಾ ಬರೀHiFಜೀವನದತ್ತ ವಾಲುತ್ತಿದೆ‌. ಅದಕೆ ನಗೀ ಸಮಾಜಕಂಡರೆ ಆಗೋದಿಲ್ಲದಿನ ದಿ ಹೆಚ್ಚೆಚ್ಚುಒಂಟಿಯಾಗುತ್ತಿದ್ದೇನೆಎಲ್ಲೂ ಹೋಗೋದಿಲ್ಲ‌ ನೆಂಟರಮನೆಗೂ ಹೋಗೋದಿಲ್ಲ‌ ಅವರ ನಡೆ ನನಗೆ ಬೇಸರತರಿಸುತ್ತದೆ‌. ತನ್ನನ್ನು ಒಂದು ರೀತಿ ವಿಚಿತ್ರವಾಗಿ ನೋಡುತ್ತಾರೆ.ನಾನೇನು ತಪ್ಪು ಮಾಡಿದೆನಾನು ಹೀಗಿರೋದು ನನಗೆ ಕೋಪತರಿಸುತ್ತದೆ. But I am helpless. ನನ್ನ ಕನಸುಗಳುನೂರಾರುಯಾವುದು ಇಡೇರುವ ಲಕ್ಷಣ ಇಲ್ಲಬರೀ ನಿರಾಸೆಸಿಗದಿರುವ ನಿನ್ನ ನನಗೆ  ದೇವರು ತೋರಿಸಿಬಿಟ್ಟತುಂಬಾhigh think ಮಾಡಿದೆಅಷ್ಟೇ ಬೇಗ ಪಾತಾಳಕ್ಕೆ ಇಳಿದೆ.ಆದರೂ ನಿನ್ನ ಪ್ರೀತಿಸುತ್ತೆನೆಯಾಕೆ ಗೊತ್ತಾ ? ನೀನೆಂದರೆತುಂಬಾಇಷ್ಟಹೀಗೆ ಇರುವುದರಲ್ಲಿ ಸಮಾಧಾನ ಕಾಣುತ್ತೇನೆ.

ನೋವಿನಲ್ಲೂ ನಗುವ ಅವನ ರೀತಿಜೀವನವನ್ನು ಅಥ೯ಮಾಡಿಕೊಳ್ಳುವ ರೀತಿತಾಳ್ಮೆತಿಳುವಳಿಕೆಅವನಲ್ಲಿ ಆದಅನೇ ಬದಲಾವಣೆ ನನ್ನಲ್ಲಿ ಬಿಚ್ಚಿಟ್ಟುಕೊಂಡಾಗ ಕೆಲವುಸಂದರ್ಭದಲ್ಲಿ ನಾನೆಷ್ಟು ಅನಾಗರಿಕಳುಎಷ್ಟು ವಿಚಾರತಿಳಿದುಕೊಳ್ಳುವುದಿದೆ ಅನಿಸುತ್ತಿತ್ತುಆಗೆಲ್ಲ ನನ್ನೊಳಗೆ ನಾನುಹೆಮ್ಮೆ ಪಟ್ಟೆನನಗೆ ಸಿಕ್ಕ ವ್ಯಕ್ತಿ ಸಾಮಾನ್ಯದವನಲ್ಲಅವನಿಂದನಾನು ಹೊಸ ವ್ಯಕ್ತಿ ಆಗಬೇಕುಅವನ ಒಳ್ಳೆ ತನ ನನ್ನಲ್ಲೂರೂಢಿಸಿಕೊಳ್ಳಬೇಕುನಾನು ನಾನಾಗಿರುವ ಪಾಠ ಅವನಲ್ಲಿದೆ ಯೋಚನೆಗಳು ಅವನಲ್ಲಿ ಇನ್ನೂ ಹೆಚ್ಚಿನ ಮಾತಿಗೆಪ್ರೇರೇಪಣೆ ನೀಡಿತುನನಗರಿವಾಗದ ಅದೆಷ್ಟೋವಿಚಾರಗಳಿಗೆ ಅವನಲ್ಲಿ ಒಂದು ರೀತಿ ಹೊಸತನದ ಉತ್ತರಪಡೆಯುತ್ತಿದ್ದೆ‌ ಹೌದು ಅವನಿಂದಾಗಿ ನನ್ನ ಬದುಕಿನ ಚಿತ್ರಣವೆಬದಲಾಗಿ ಹೋಯಿತುಕೊನೆ ಕೊನೆಗೆ ಮಾತು ನನ್ನಲ್ಲಿಕಡಿಮೆಯಾಯಿತುತೀ ಹೆಚ್ಚು ಮಾತನಾಡಿ ಗೋಳುಹೋಯ್ದುಕೊಳ್ಳುವ ಪೃವೃತ್ತಿ ನನ್ನದುಅವನು ನನ್ನಿಂದನಿರೀಕ್ಷಿಸಿದ ಮಟ್ಟದಲ್ಲಿ ನಾನು ಬದಲಾಗುತ್ತ ಬಂದೆಬಹುಶಃಅವನಿಗೂ ರಿವಾಗಿರಬೇಕುಅದಕ್ಕೆ ನನ್ನ ಸುಧಾರಣೆಅವನು ನನಗೆ ಅಪರೂಪವಾಗುತ್ತ ಬಂದ. ಇಲ್ಲಿ ಮಾತಿಗಿಂತಮೌನದಲ್ಲಿ ಉಲಿಯುವ ನಿಶ್ಯಬ್ದ ಸಂಭಾಷಣೆ ಹೆಚ್ಚಿನ ನೆಮ್ಮದಿತರಲು ಶುರುವಾಯಿತುಈಗ ನನ್ನಲ್ಲಿ ಹೆಚ್ಚಿನ ಮನಸ್ಥೈಯ೯ಬಂದಿದೆಮೊದಲಿನ ಅಳು ಇಲ್ಲನೆನಪು ಮನ ಕದಡಿದಾಜೋರಾಗಿ ಕೂಗಿ ಕರೆಯುತ್ತದೆ ಮನ ಮೌನವಾಗಿ ಅವನನ್ನುಅದು ಅವನಿಗೂ ನಿಗೂಢವಾಗಿ ಕೇಳುತ್ತದೆಹಾಗೆ ಮರೆಯಲ್ಲಿಪರದೆ ಸರಿಸಿ ಬಂದು ಕೆಲವು ದಿನಗಳ ವಿಚಾರಗಳಿಗೆಸಂಗಾತಿಯಾಗಿ ಮನ ತಣಿಸುವ ವನ ಇರುವು ಹೊಸಹುರುಪಿನ ಸಂಗಾತಿಮುಗ್ದ ಮನಸಿನ ಹೆಣ್ಣಿನ ಮರೆಯಾಗದಜೊತೆಗಾರ.

ಜಗತ್ತು ವಿಶಾಲವಾಗಿದೆಇರುವ ಕೋಟಿ ಕೋಟಿ ಜನರಲ್ಲಿಪ್ರೀತಿಸುವ ಹೃದಯಗಳು ಪ್ರೀತಿಯ ಕಲರವದ ಜೊತೆಗೂಡಿಉಲಿಯುವ ಮಾತುಗಳು ಕೋಗಿಲೆಯ ಗಾನದಂತೆ ಮನತಣಿಸುವಮುದದಿಂದ ಗರಿಬಿಚ್ಚಿ ಹಾರಾಡಲು ಇಂಬುಕೊಟ್ಟಂತಿರುವ ಜೀವದ ಸಂಗಾತಿಗಳಿಗೆ ಅಕ್ಷರಶಃಬದುಕಿನುದ್ದಕ್ಕೂ ಬಚ್ಚಿಟ್ಟುಕೊಂಡು ಅನುಭವಿಸುವ ಆತ್ಮಸಂಗಾತಿಪ್ರೀತಿಗೆ ಭಾವನೆ ಮುಖ್ಯ ಉಳಿದೆಲ್ಲ ಗೌಣಭಾವನೆಗಳ ಹೊಡೆತವೆ ಪ್ರೀತಿಗೆ ನಾಂದಿಪ್ರೀತಿಯನ್ನುಪ್ರೀತಿಯಿಂದ ಪ್ರೀತಿಯಲ್ಲಿ ಬದುಕು ಕಾಣುವ ಜೀವಗಳು ಸದಾಸುಖಿ.

-ಅರೆಯೂರು ಚಿ.ಸುರೇಶ್
ವರದಿಗಾರರು
ಪ್ರಜಾಮನ ದಿನಪತ್ರಿಕೆ
2ನೇ ಅಡ್ಡ ರಸ್ತೆ,  ಹಟ್ ಹೋಟೆಲ್ ಎದುರು
ಎಂಜಿ ರಸ್ತೆ,  ತುಮಕೂರು  ಮೋ: 7090564603