ವಿಷಯಕ್ಕೆ ಹೋಗಿ
ಅರೆಯೂರು ಚಿ.ಸುರೇಶ್

ಅರೆಯೂರು ಚಿ.ಸುರೇಶ್

ಈ ಬ್ಲಾಗ್ ಅನ್ನು ಹುಡುಕಿ

ಆನ್ ಏಪ್ರಿಲ್ 09, 2009
  • ಲಿಂಕ್ ಪಡೆಯಿರಿ
  • Facebook
  • X
  • Pinterest
  • ಇಮೇಲ್
  • ಇತರ ಅಪ್ಲಿಕೇಶನ್‌ಗಳು
  • ಲಿಂಕ್ ಪಡೆಯಿರಿ
  • Facebook
  • X
  • Pinterest
  • ಇಮೇಲ್
  • ಇತರ ಅಪ್ಲಿಕೇಶನ್‌ಗಳು
Related Posts Plugin for WordPress, Blogger...

ಪ್ರಚಲಿತ ಪೋಸ್ಟ್‌ಗಳು

ಇಮೇಜ್

ಹೊಸ ವರ್ಷಕ್ಕೆ ಎರಡು ಹೊಸ ಜೀವಗಳ ನಿರೀಕ್ಷೆ...

ಹೌದು,  ಹೊಸ ವರ್ಷ ೨೦೧೧ಕ್ಕೆ ನಮ್ಮ ಮನೆಗೆ  ಎರಡು ಹೊಸ ಜೀವಗಳ ಆಗಮನವಾಗುತ್ತವೆ. ಮೊದಲಿಗೆ, ನನ್ನ ಮುದ್ದಿನ ತಂಗಿ, ಅಮ್ಮಯ್ಯನ, (ಶ್ರೀಮತಿ ಶಶಿಕಲಾರುದ್ರೇಶ್, ಮಲ್ಲಸಂದ್ರ.) ಹೊಟ್ಟೆಯಲ್ಲಿ, ಹುಟ್ಟುವ ಆ ಹೊಸ ಜೀವ ನಮಗೆಲ್ಲ  ಹೊಸ ಉತ್ಸಾಹ, ಬರವಸೆ ಮೂಡಿಸಿದೆ ಹುಟ್ಟುವ ಆ ಹೊಸ ಜೀವ, ಹೆಣ್ಣಾಗಲಿ ಎಂಬುದು ನಮ್ಮನೆಯವರ ಆಶೆ. ಗಂಡಾಗಲಿ, ಎಂಬುದು ಮಲ್ಲಸಂದ್ರದವರ ಆಶೆ. ಗಂಡಾಗಲಿ, ಹೆಣ್ಣಾಗಲಿ, ನಮ್ಮನೆಗಂತೂ ಒಂದು ಹೊಸ ಜೀವ ಆಗಮನವಾಗುತ್ತದೆ. ನಂತರ, ಕೃಷ್ಣಣ್ಣನ ಹೆಂಡತಿಯಾಗಿ, ನಮ್ಮನೆಯ ಮಹಾಲಕ್ಷ್ಮಿಯಾಗಿ, ನನ್ನ ಅತ್ತಿಗೆಯಾಗಿ, ಬರುವ  ವರಲಕ್ಷ್ಮಿ .
ಇಮೇಜ್

ಕಥೆ: ಅಪ್ಪನ ಡೈರಿಯಲ್ಲಿ...

ಅಪ್ಪನ ಡೈರಿಯಲ್ಲಿ.   ಅಪ್ಪನೆಂದರೆ , ಅದೇನೋ ಅಸಹ್ಯ. ಆತನ "ಕುಡಿತ " , ಆತನ ಜೀವನ ಶೈಲಿಯ ಬಗ್ಗೆ ...ನನಗೆ ಮೊದಲಿನಿಂದಲೂ ಒಂದು "ಕೆಟ್ಟ" ವಿಚಾರಧಾರೆ ತಲೆಯೊಳಗೆ ಕುಳಿತಿತ್ತು.   ಅಮ್ಮನ ದೂರ ಮಾಡಿದ , ಅಣ್ಣನ ಮುಖ ನೋಡದ ಹಾಗೆ ಮಾಡಿದ ಅವ.... ಯಾವತ್ತಿಗೂ ಕ್ರೂರ ನನ್ನ ಪಾಲಿಗೆ .  ಆದರೆ ಒಂದೇ ಸಂತೋಷವೆಂದರೆ , ನನಗೇನು ಕಡಿಮೆ ಮಾಡಿರಲಿಲ್ಲ. ಉತ್ತಮ ವಿದ್ಯಾಭ್ಯಾಸ , ಕಡೆಗೆ ಉತ್ತಮ ಸಂಬಂಧ ಹುಡುಕಿ ....ಮದುವೆ ಮಾಡಿ ಕೈ ತೊಳೆದುಕೊಂಡು ... ಆತನ "ಮನೆಯಲ್ಲೇ" ವಾಸ ಇದ್ದ ಅಪ್ಪ ಒಂಟಿಯಾಗಿ ಹಾಗೆಯೇ ಕುಡಿದು "ಕುಡಿದು" ಸತ್ತು ಹೋದಾಗ ಮಾತ್ರ , ನನ್ನಲ್ಲಿ ಆತನ ಬಗ್ಗೆ ಸಣ್ಣ ಸಂತಾಪವಿತ್ತು ಅಷ್ಟೇ. ಮದುವೆಯಾಗಿ ಎಷ್ಟೋ ವರ್ಷದ ಬಳಿಕ , ಅಪ್ಪನ ಮನೆಯ ಬೀಗ ತೆಗೆದು ಒಳಗೆ ಹೋಗಿದ್ದೆ .  ಕಾರಣವಿತ್ತು , ಅದು ನನ್ನ ಹೆಸರಲ್ಲಿ ಇದ್ದ ಕಾರಣ .  ಮಾರಲು ಹೊರಟಿದ್ದೆ ಅದನ್ನು . ಒಳ್ಳೆಯ ದರಕ್ಕೆ . ಅಪ್ಪನ ಮನೆಯಲ್ಲಿ , ಎಲ್ಲಾ ಕಡೆಯೂ ಇದ್ದಿದ್ದು ನನ್ನ ಫೋಟೋಗಳು .  ಧೂಳು ಹಿಡಿದ "ಫೋಟೋವನ್ನು" ಸ್ವಚ್ಛ ಮಾಡಿ , ಮತ್ತೆ ನೇತು ಹಾಕಿದ್ದೆ. ಆಗ ಒಂದು ಫೋಟೋದ ಹಿಂದೆ ಸಿಕ್ಕಿತ್ತು , ಹಸಿರು ಬಣ್ಣದ ಡೈರಿಯೊಂದು.  ಅಚ್ಚರಿಯಾಗಿತ್ತು , ಡೈರಿಯ ಕಂಡು. ಧೂಳು ಹಿಡಿದ ಮನೆಯಲ್ಲೇ , ಅದನ್ನು ಹಿಡಿದುಕೊಂಡು ಹೊರಗೆ ಬಂದು ಕುಳಿತಿದ್ದೆ . ಕೆಟ್ಟ ಕುತೂಹಲ , ಡೈರಿಯ ಬಗ್ಗೆ . ಮೇಲಿದ್ದ "ಅಪ್ಪನ...
ಇಮೇಜ್

9-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಎರಡು ಕವನಗಳು

ಸಂಜೆಯ ಸೂರ್ಯ ಮುಳುಗುತಿರುವ ಸೂರ್ಯ, ಮತ್ತೆ ಎದ್ದು ಬರುವ, ಇಂದು ಸಂಜೆ ಕತ್ತಲಾದರು, ನಾಳೆ ಹೊಂಗಿರಣ ತರುವ… ನಡೆಯುವ ಪಯಣದಲಿ, ಎಲ್ಲೆಲ್ಲಿಯೂ ಜೊತೆಯಲಿರುವ, ಸುಖ, ದುಃಖ ಎಲ್ಲವನು ಒಂದೆ ಪ್ರಕಾಶದಿ ಸಮನಾಗಿ ತೋರುವ… ದೂರಾತಿ ದೂರದಲಿ  ಅಂಬರ ದಿಗಂತಗಳು  ಕೂಡುವೆಡೆಯಲ್ಲಿ ಸಾಗರ  ಭುವಿಯ ಸಂಗಮದಲ್ಲಿ  ಮೂಡಿರುವ  ಬೆಳ್ಳಿ ಕಡಲಂಚು  ನೀಲಿ ಬಟ್ಟಲನು  ಬೋರಲಿಟ್ಟಂತೆ ಅವ್ಯಕ್ತ ಅನಂತ ದಿಗಂತ ಪಡುವಣದ ದಿಶೆಗೆ  ಸರಿದ ನೇಸರ ಕೆಂಪಾದ ರಂಗಾದ  ಸುವರ್ಣ ವರ್ಣದಳೆದ  ದಿನಕರನ ವಿಧ ವಿಧದ  ರೂಪಗಳ ಅನಾವರಣ  ಸಂಜೆಯ ಸೂರ್ಯ  ಬೋರಲಾಗಿಟ್ಟ ಕುಂಭ ಗಗನದಂಗಣದಲ್ಲಿ  ತಿರುಗುವ ಬುಗುರಿ  ಅಂಡಾಕಾರ ಸಣ್ಣಾತಿ ಸಣ್ಣ ಗೆರೆಯಾಗಿ  ಕಡಲಲ್ಲಿ ಲೀನ ಗಗನದ ತುಂಬೆಲ್ಲ  ಆವರಿಸಿದೆ   ಬಂಗಾರ ಬಣ್ಣದ ಛಾಯೆ ಮೋಡಗಳ ಅಂಚಿಗೆ  ಸುವರ್ಣ ರೇಖೆ ಸೂರ್ಯಬಿಂಬ ಕಣ್ಮರೆಯಾಗಿ  ಊದು ಬಣ್ಣದ ಛಾಯೆ  ನೀಲ ವರ್ಣದ ಮಬ್ಬು  ಮಬ್ಬಾದ ಅವಕುಂಠನ  ದೂರದ ಬಾನಿನಲಿ  ಚುಕ್ಕಿಗಳು ಅರಳಿ  ನಿಶೆಯು ಆವರಿಸಿದಳು  ಜಗದ ತುಂಬ ಮೂಕ ವಿಸ್ಮಿತನಿಲ್ಲಿ  ಭಾವುಕ ನೋಡುಗ  ದೇವನ ವಿಸ್ಮಯ ಸೃಷ್ಟಿಗೆ -ಅರೆಯೂರು...
Blogger ನಿಂದ ಸಾಮರ್ಥ್ಯಹೊಂದಿದೆ
©ಅರೆಯೂರು ಚಿ.ಸುರೇಶ್ 2005-2019
LIVE
Loading latest news...