BREKING NEWS

ಭಾನುವಾರ, ಮಾರ್ಚ್ 20, 2011

"ಬೆಳಕಿಗೊಂದು ಹಣತೆ" ಕವನ ಸಂಕಲನ ಬಿಡುಗಡೆ

ಇಂದು ನನ್ನ ಗೆಳಯ ಕೆ.ಎನ್ ಸ್ವಾಮಿ(ಸ್ವಾಮಿ ನ.ಕೋಡಿಹಳ್ಳಿ)ಯವರ  "ಬೆಳಕಿಗೊಂದು ಹಣತೆ" ಕವನ ಸಂಕಲನ
 ಬಿಡುಗಡೆಯಾಗಿದೆ. ಸಮಯದ ಅಭಾವದಿಂದ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಅದಕ್ಕಾಗಿ ತುಂಬಾ ಬೇಸರವಾಗುತ್ತಿದೆ.
ಸ್ವಾಮಿಯವರು ತುಂಬಾ ಒಳ್ಳೆಯ ಕವಿ. ಅವರ ಲೇಖನಿಯಿಂದ ಇಲ್ಲಿಯವರೆಗೂ ಅತ್ಯುತ್ತಮವಾದ ಕವನಗಳೇ ಮೂಡಿಬಂದ್ದಿವೆ.