BREKING NEWS

ಸೋಮವಾರ, ಸೆಪ್ಟೆಂಬರ್ 27, 2010

ಭಾರತದಲ್ಲೇ ನಂಬರ್ 1 ನ್ಯೂಸ್ ಚಾನೆಲ್

tv9 ಕನ್ನಡ ಉತ್ತಮ ಸಮಾಜಕ್ಕಾಗಿ.
ಈಗ  ಭಾರತದಲ್ಲೇ ನಂಬರ್ 1 ನ್ಯೂಸ್ ಚಾನೆಲ್ (ಹಿಂದಿ ಚಾನಲ್ "ಅಜ್ ತಕ್" ಹಿಂದಿಕ್ಕಿದ ಟಿವಿ ೯ ಕರ್ನಾಟಕ )
ಇದು ಅತಿಶಯೋಕ್ತಿಯ ಮಾತಲ್ಲ. ಬಜ್ಪೆ ವಿಮಾನ ದುರಂತದಲ್ಲಿ ಭಾರತದ ಬಹುತೇಕ ಎಲ್ಲ ಸುದ್ದಿ ಚಾನೆಲ್ ನವರು  tv9 ಕನ್ನಡವನ್ನೇ ಅವಲಂಬಿಸಿದ್ದು ಸುಳ್ಳಲ್ಲ.
ಚಕ್ರವ್ಯೂಹ, ನೀವು ಹೇಳಿದ್ದು.. ನಾವು ಕೇಳಿದ್ದು..., ಹೀಗೂ...ಉಂಟೆ? ವಾರೆಂಟ್... ಹಾಗು, ವಿಶೇಷ ಕಾರ್ಯಕ್ರಮಗಳು ಎಂದರೆ ನನಗಿಷ್ಟ.


-ಅರೆಯೂರು ಚಿ.ಸುರೇಶ್
ವೈದ್ಯನಾಥಪುರ-೫೭೨೧೧೮
ಅರೆಯೂರು ಅಂಚೆ
ತುಮಕೂರು ತಾ.,ಜಿಲ್ಲೆ.
areyurusuresh@gmail.com

http://www.areyurusuresh.blogspot.com/
http://www.areyurusuresh.page.tl/
areyurupatrike.blogspot.com