BREKING NEWS

ಭಾನುವಾರ, ಸೆಪ್ಟೆಂಬರ್ 19, 2010

ಮಾನ್ಯ ಜಿಲ್ಲಾಧಿಕಾರಿಗಳಿಗೆ,

ಮಾನ್ಯ ಜಿಲ್ಲಾಧಿಕಾರಿಗಳಿಗೆ,
             ಸ್ವಾಮಿ,     "ನೀರಿಗೆ ಹಾಹಾಕಾರ" ಈ ಶೀರ್ಷಿಕೆಯಲ್ಲಿ ಮುಖ್ಯಮಂತ್ರಿಗಳಿಗೆ ೧ ಇ-ಮೇಲ್ ಮಾಡಿದ್ದೆ. ಅದು ನಿಮ್ಮ ಗಮನಕ್ಕೂ ಬಂದಿರಬಹುದು ಎಂದುಕೊಂಡಿದ್ದೇನೆ ಆದರೂ ಕೂಡ ನಮ್ಮೂರಿನ ಕುಡಿಯುವ ನೀರಿಗೆ ಯಾವುದೇ ಪರ್ಯಾಯ ವ್ಯವಸ್ತೆ ಆಗಿಲ್ಲ.ಅರೆಯೂರು ಮಜರೆ ವೈದ್ಯನಾಥಪುರದ ಜನರ ಗೋಳು ನಿಮ್ಮಿಂದಲೂ ಪರಿಹಾರ ಕನದ್ದಿದ್ದರೆ ಮತ್ತಾರಿಂದ ಅದು ಸಾದ್ಯ?
                  ಅರೆಯೂರು ಗ್ರಾಮ ಪಂಚಾಯ್ತಿ ಒಂದು ಅವ್ಯವಹಾರದ ಆಗರ. ಅಲ್ಲಿರುವ ಕಾರ್ಯದರ್ಶಿ,ಬಿಲ್ ಕಲೆಕ್ಟರ್, ಜವಾನನಿಂದ ಹಿಡಿದು ಎಲ್ಲರು ಲಂಚಕೊರರೆ...
                ಕಾರ್ಯದರ್ಶಿ ಅದವಾಗ ಆಫೀಸ್ ಗೆ ಬರ್ತಾನೋ, ಹೋಗ್ತಾನೋ ಆ ದೇವರಿಗೆ ಗೊತ್ತು. ಬಡ ಬಗ್ಗರಿಗೆ ಸರ್ಕಾರ ಮನೆ ನೀಡಿದರೆ ಅದರ ಬಿಲ್ಲಿನ ಚೆಕ್ ನೀಡಲು ಇವರು ಲಂಚ ಕೇಳುತಾರೆ. ಅದು ಸಾವಿರ ಗಟ್ಟಲೆ.
ಇದನ್ನೆಲ್ಲಾ ನೀವು ಗಮನಕ್ಕೆ ಹಾಕಿ ಕೊಂಡು ಕ್ರಮ ಕೈ ಗೊಳ್ಳ ಬೇಕೆಂದು ಕೇಳಿ ಕೊಳ್ಳುತ್ತೇನೆ.
                                                                         ತಮ್ಮ ವಿಧೇಯ
                                                                          ಅರೆಯೂರು ಚಿ.ಸುರೇಶ್
                                                                      ನನ್ನ ಮೊಬೈಲ್ :96206567604